Saturday, June 23, 2012

ಮನಸ್ಸು

ಮನುಜ...
ಮನಸ್ಸನ್ನು ದುರ್ಬಲ ಮಾಡದಿರು
ಉಂಟಾಗಬಹುದು ಅನೇಕ ಸಮಸ್ಯೆಗಳು
ಮನಸ್ಸು ಸಂತುಲಿತ ಇರಲಿ
ನಿನ್ನ ಪರವಾಗಿರುತ್ತದೆ ಪರಿಸ್ಥಿತಿಗಳು
ನಿನ್ನ ಮನಸ್ಸು ದೃಢ ಇದ್ದರೆ
ನೀಡುವುದು ನಿನಗೆ ಅನೇಕ ಅವಕಾಶಗಳು
ಯಾವಾಗಲು ಮನಸ್ಸನ್ನು ನಿನ್ನ ಹತೋಟಿಯಲ್ಲಿ ಇಡು ಎಂದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...