Monday, June 4, 2012

ಗಾಳಿಸುದ್ದಿ

ಮನುಜ...
ಅರಿಯದೆ ನುಡಿಯ ಬೇಡ
ಸ್ವತಃ ನೋಡದೆ ವಿಶ್ವಾಸ ಮಾಡ ಬೇಡ
ತಪ್ಪು ಕಲ್ಪಿಸ ಬೇಡ
ಸುಳ್ಳು ಪ್ರಸರಿಸ ಬೇಡ
ಗಾಳಿಸುದ್ದಿ ಹರಡಿ ಸಂತೋಷ ಪಡುವವನು ದುಷ್ಟ ಆತ್ಮ
ಎಂದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...