Tuesday, June 19, 2012

ಮಾನವತೆ

ಮನುಜ...
ಜಾತಿ ಅಂದರೆ ಭೇದ ಅಲ್ಲ
ಮನುಷ್ಯತ್ವ ಇಲ್ಲದ ಬದುಕು ಬದುಕಲ್ಲ
ಯಾರೂ ಶ್ರೆಷ್ಟನಲ್ಲ
ಯಾರೂ ನೀಚನಲ್ಲ
ನಿನ್ನ ಮತಿಯಲ್ಲಿ ಗೊಂದಲ ಯಾಕೆ
ಎಲ್ಲರ ರಕ್ತ ಕೆಂಪು
ಅನ್ಯರ ಕಣ್ಣೀರು ಒರೆಸಿದ ನಂತರ ತನ್ನ ಬಗ್ಗೆ ಯೋಚಿಸುವವನೆ ಮನುಷ್ಯ
ಮಾನವತೆಯಿಂದ ದೊಡ್ಡ ಧರ್ಮವಿಲ್ಲ ಎಂದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...