Monday, June 18, 2012

ನಕರಾತ್ಮಕ ಸಕಾರಾತ್ಮಕ

ಮನುಜ...
ಜಗದ ನಕರಾತ್ಮಕ
ನಿನ್ನ ಒಳಗೆ ಪ್ರವೇಶಿಸಲು ಬಿಡ ಬೇಡ
ನಿನ್ನ ಅನುಮತಿ ಇಲ್ಲದೆ ಅದು ನಿನ್ನ ಒಳಗೆ ಪ್ರವೇಶಿಸಲಾರದು
ಹಡಗಿನ ಒಳಗೆ ನೀರು ನುಗ್ಗುವ ಹೊರತು
ಸಾಗರದ ಎಲ್ಲ ನೀರೂ ಕೂಡ ಹಡಗು ಮುಳುಗಿಸಲಾರದು
ಜಗದ ಎಲ್ಲ ನಕರಾತ್ಮಕದಿಂದ ದೂರವಿರು
ಸಕಾರಾತ್ಮಕ ಮನೋಭಾವ ಇಟ್ಟಿರು ಎಂದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...