Tuesday, September 4, 2012

ಅಸೂಯೆಯ ಬಾಣ

ಮನುಜ...
ಕೊಲ್ಲಬೇಡ ಯಾರನ್ನೂ ಬಿಟ್ಟುನಿನ್ನ ಅಸೂಯೆಯ ಬಾಣ
ಯಾರಿಲ್ಲ ಇಲ್ಲಿ ಎಲ್ಲ ತಿಳಿದ ಜಾಣ
ಯಾರಿಲ್ಲ ಇಲ್ಲಿ ಏನೂ ತಿಳಿಯದ ಕೋಣ
ಅಸೂಯೆಯ ಜ್ವಾಲೆ ತೀಕ್ಷ್ಣ
ಉರಿಯುವೆ ಅದರಲ್ಲಿ ನೀನೆ ಕ್ಷಣ ಕ್ಷಣ
ಬಿಟ್ಟು ಬಿಡು ಈ ವ್ಯರ್ಥ ಚಟ ತಕ್ಷಣ
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...