ಬೇಸರದಿ ಮನಷ್ಯ ತಾಳ್ಮೆ ಕಳೆದು ಗರ್ವ ಕೋಪದ ದಶೆಯಲಿ ನಾಶ ಮಾಡುವೆ ತಾನು ನಿರ್ಮಿಸಿದ ಸಂಸಾರವನ್ನೆಂದ ಅಗ್ನಿ ಜ್ವಾಲೆಯಲಿ ಬೂದಿ ಮಾಡುವೆಯೆಂದು ಕಿಡಿ ನೀಡಲು ಹೊರಟವನು ಒಮ್ಮೆಲೇ ತನ್ನವರ ಪ್ರೀತಿಯ ಕಂಡು ಬಿಕ್ಕಿ ಬಿಕ್ಕಿ ಅಳತೊಡಗಿದ ಪಶ್ಚಾತಾಪದ ಕಣ್ಣೀರು ಹರಿಯತೊಡಗಿತು ಸಂಸಾರ ಉಳಿಯಿತು by ಹರೀಶ್ ಶೆಟ್ಟಿ, ಶಿರ್ವ
nice poem.
ReplyDeleteಧನ್ಯವಾದಗಳು ಸರ್....
ReplyDelete