ಇನ್ನೊಂದು ಜೀವನ (Innondu Jeevana)
www.harishshettyshirva.blogspot.com
Tuesday, September 4, 2012
ಅಸೂಯೆಯ ಬಾಣ
ಮನುಜ...
ಕೊಲ್ಲಬೇಡ ಯಾರನ್ನೂ ಬಿಟ್ಟುನಿನ್ನ ಅಸೂಯೆಯ ಬಾಣ
ಯಾರಿಲ್ಲ ಇಲ್ಲಿ ಎಲ್ಲ ತಿಳಿದ ಜಾಣ
ಯಾರಿಲ್ಲ ಇಲ್ಲಿ ಏನೂ ತಿಳಿಯದ ಕೋಣ
ಅಸೂಯೆಯ ಜ್ವಾಲೆ ತೀಕ್ಷ್ಣ
ಉರಿಯುವೆ ಅದರಲ್ಲಿ ನೀನೆ ಕ್ಷಣ ಕ್ಷಣ
ಬಿಟ್ಟು ಬಿಡು ಈ ವ್ಯರ್ಥ ಚಟ ತಕ್ಷಣ
by ಹರೀಶ್ ಶೆಟ್ಟಿ, ಶಿರ್ವ
No comments:
Post a Comment
Newer Post
Older Post
Home
Subscribe to:
Post Comments (Atom)
ಸಿದ್ಧಿದಾತ್ರಿ
ಚಂದ್ರಯಾನ
ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ, ಚಂದ್ರನ ಮೇ...
ಕೋಗಿಲೆ ಸ್ವರ
ಅವಳಿರುವಾಗ ಮುಂಜಾನೆ ಕೋಗಿಲೆ ಹಾಡುವ ಸಿಹಿ ಮಧುರ ಸ್ವರ ನನಗೆ ನಿತ್ಯ ಸುಮಂಗಳ ಅವಳಿಲ್ಲದೆ ಅದು ಈಗ ನನಗೆ ಕೊಡುತ್ತಿದೆ ಕಿರುಕುಳ by ಹರೀಶ್ ಶೆಟ್ಟಿ, ಶಿರ್ವ
ಸಿದ್ಧಿದಾತ್ರಿ
No comments:
Post a Comment