ಇನ್ನೊಂದು ಜೀವನ (Innondu Jeevana)
www.harishshettyshirva.blogspot.com
Sunday, January 20, 2013
ಒಣಗಿದ ಎಲೆಗಳು
ಮರದ
ಒಣಗಿದ ಎಲೆಗಳು
ಬಿದ್ದು ಬಿದ್ದು
ತನ್ನ ತಾಯಿ ಮರದಡಿಯ
ಮಣ್ಣನ್ನು ಅಪ್ಪಿಕೊಂಡಿತು
ತಂಗಾಳಿ ಬಂದು
ಅವರನ್ನು ಆಚೆ ಅಟ್ಟಿ ಬಿಟ್ಟರೂ
ಆ ಎಲೆಗಳು ಪುನಃ ಪುನಃ ಬಂದು
ಆ ಮಣ್ಣನ್ನೇ ಅಪ್ಪಿಕೊಳ್ಳುತ್ತಿತ್ತು
by ಹರೀಶ್ ಶೆಟ್ಟಿ, ಶಿರ್ವ
No comments:
Post a Comment
Newer Post
Older Post
Home
Subscribe to:
Post Comments (Atom)
ಸಿದ್ಧಿದಾತ್ರಿ
ಚಂದ್ರಯಾನ
ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ, ಚಂದ್ರನ ಮೇ...
ಸಿದ್ಧಿದಾತ್ರಿ
ಕೂಷ್ಮಾಂಡ
No comments:
Post a Comment