Thursday, January 17, 2013

ಭಾರತ ಮಾತೆ

ದೇಶ ದ್ರೌಪದಿಯಂತೆ ನಿಸ್ಸಹಾಯ 
ಆಡಳಿತದಲ್ಲಿ ಮೌನ ದೃತರಾಷ್ಟ್ರ 
ದುಷ್ಟ ಕೌರವ ರಾಜಕಾರಣಿಗಳ ಅಟ್ಟಹಾಸ 
ವ್ಯಾಕುಲ ಜನ ಪಾಂಡವರು, ಆದರೆ ಅಸಹಾಯ 
ನೆರೆಯ ಆಡಳಿತದವರ ವಿಧ್ವಂಸಕತೆ
ಅಳುತ್ತಿದ್ದಾಳೆ ಭಾರತ ಮಾತೆ 
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಸಿದ್ಧಿದಾತ್ರಿ