ಇನ್ನೊಂದು ಜೀವನ (Innondu Jeevana)
www.harishshettyshirva.blogspot.com
Friday, August 17, 2012
ಸಮಯ
ಮನುಜ..
ಸಮಯ ಸರಿ ಇಲ್ಲ
ಎಂದು ಕೈ ಕಟ್ಟಿ ಕುಳಿತರೆ
ಏನೂ ಪ್ರಯೋಜನ ಇಲ್ಲ
ಸಮಯದ ಗತಿ ಒಂದೇ
ಒಳ್ಳೆ ಹಾಳು ಎಂದಿಲ್ಲ
ನೀನು ಮಾಡಿದ ತಪ್ಪಿಗೆ
ಸಮಯವನ್ನು ದೂರ ಬೇಡ
ಸಮಯವನ್ನು ವ್ಯರ್ಥ ಕಳೆದು
ಜೀವನವನ್ನು ಅಂಧಕಾರದ ಕಡೆ ದೂಡ ಬೇಡ
ಸಮಯದ ಸದುಪಯೋಗ ಮಾಡೆಂದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿರ್ವ
No comments:
Post a Comment
Newer Post
Older Post
Home
Subscribe to:
Post Comments (Atom)
ಸಿದ್ಧಿದಾತ್ರಿ
No comments:
Post a Comment