Thursday, August 2, 2012

ದಾರಿ ದೀಪ

ಮನುಜ...
ದೀಪದ ಗುಣ ನೋಡು
ಸ್ವತಃ ಉರಿದು ಅನ್ಯರಿಗೆ ಬೆಳಕು ನೀಡುತ್ತದೆ 
ನಿನ್ನ ಜೀವನವೂ ಹೀಗೆಯೇ ಇರಲಿ
ಸನ್ಮಾರ್ಗದ ಹಾದಿ ನಿನ್ನದಾಗಲಿ
ನಿನ್ನ ಜೀವನ ಅನ್ಯರ ಬದುಕಿನ ದಾರಿ ದೀಪ ಆಗಲಿ
ಅನ್ಯರ ಕಷ್ಟವನ್ನು ತನ್ನದೆಂದು ತಿಳಿದು
ಅದರಲ್ಲಿ ನೀನು ಬೆಂದು
ನಿನ್ನ ಜೀವನ ಕಂಚನವಾಗಲಿ ಎಂದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...