Monday, August 6, 2012

ದುಃಖ

ಮನುಜ...
ದುಃಖ ನೀನು ಮಾಡಿದ ತಪ್ಪಿನ ಪರಿಣಾಮ
ಇದನ್ನು ಪ್ರತಿ ಮನುಷ್ಯನಿಗೆ ಸಹಿಸ ಬೇಕಾಗುತ್ತದೆ
ನಿನ್ನ ದುಃಖ ಬೇರೆ ಯಾರು ಹಂಚಲಾರರು
ನಿನ್ನ ಆಪ್ತ ಮಿತ್ರನಾಗಲಿ ,ಸಂಭಂದಿಕರಾಗಲಿ, ಕುಟುಂಬಿಯರಾಗಲಿ
ಇವರೆಲ್ಲ ನಿನಗೆ ಸಾಂತ್ವನೆ ಕೊಡಬಲ್ಲರು
ಸಹಾಯ ಮಾಡಬಲ್ಲರು
ಆದರೆ ನಿನ್ನ ದುಃಖ ಕಸಿದು ಕೊಳ್ಳಲಾರರು
ನಿನ್ನ ದುಃಖ ಕೇವಲ ನಿನ್ನದೇ
ನಿನ್ನ ದುಃಖದ ನೀನೆ ವಾರಸುದಾರ ಎಂದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...