ಇನ್ನೊಂದು ಜೀವನ (Innondu Jeevana)
www.harishshettyshirva.blogspot.com
Tuesday, August 14, 2012
ಆಕಾಶದ ಮೋಡಗಳೆ
ಹೇ ಆಕಾಶದ ಮೋಡಗಳೆ
ಧರೆಗೆ ನೀರಾಗಿ ಇಳಿದು ಬನ್ನಿ
ಕಣ್ಣು ಮುಚ್ಚಾಲೆಯ ಆಟ ಬೇಡ
ಪೃಥ್ವಿಯ ಹೃದಯ ತಣಿಸಲು ಬನ್ನಿ
ಗಿಡ ಮರಗಳಿಗೆ ಇಲ್ಲ ಉಸಿರು
ನಿಸರ್ಗವನ್ನು ಹಸಿರು ಮಾಡಲು ಬನ್ನಿ
ಬಂಜರು ಭೂಮಿ ರೈತನ ರಕ್ತ ಹೀರುತಿದೆ
ನೀರ ಹನಿ ಬಯಸುತಿದೆ
ಬಂಜರು ಭೂಮಿಗೆ ಜೀವನ ನೀಡಲು ಬನ್ನಿ
by ಹರೀಶ್ ಶೆಟ್ಟಿ, ಶಿರ್ವ
No comments:
Post a Comment
Newer Post
Older Post
Home
Subscribe to:
Post Comments (Atom)
ಸಿದ್ಧಿದಾತ್ರಿ
ಚಂದ್ರಯಾನ
ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ, ಚಂದ್ರನ ಮೇ...
ಕೋಗಿಲೆ ಸ್ವರ
ಅವಳಿರುವಾಗ ಮುಂಜಾನೆ ಕೋಗಿಲೆ ಹಾಡುವ ಸಿಹಿ ಮಧುರ ಸ್ವರ ನನಗೆ ನಿತ್ಯ ಸುಮಂಗಳ ಅವಳಿಲ್ಲದೆ ಅದು ಈಗ ನನಗೆ ಕೊಡುತ್ತಿದೆ ಕಿರುಕುಳ by ಹರೀಶ್ ಶೆಟ್ಟಿ, ಶಿರ್ವ
ನೀಲ ಗಗನದ ನೆರಳಲಿ
ನೀಲ ಗಗನದ ನೆರಳಲಿ ದಿನ ರಾತ್ರಿಯ ಮಿಲನವಾಗುತ್ತದೆ ಹೃದಯ ಹಕ್ಕಿಯಾಗಿ ಹಾರುತ್ತದೆ ನಾನೆಲ್ಲಿಯೋ ಕಳೆದೋಗುತ್ತೇನೆ ನೀಲ ಗಗನದ.... ಯಾವುದೇ ಹೂವು ನಗುವಾಗ ಇನಿಯನ ...
No comments:
Post a Comment