Tuesday, August 14, 2012

ಆಕಾಶದ ಮೋಡಗಳೆ

ಹೇ ಆಕಾಶದ ಮೋಡಗಳೆ
ಧರೆಗೆ ನೀರಾಗಿ ಇಳಿದು ಬನ್ನಿ
ಕಣ್ಣು ಮುಚ್ಚಾಲೆಯ ಆಟ ಬೇಡ
ಪೃಥ್ವಿಯ ಹೃದಯ ತಣಿಸಲು ಬನ್ನಿ
ಗಿಡ ಮರಗಳಿಗೆ ಇಲ್ಲ ಉಸಿರು
ನಿಸರ್ಗವನ್ನು ಹಸಿರು ಮಾಡಲು ಬನ್ನಿ
ಬಂಜರು ಭೂಮಿ ರೈತನ ರಕ್ತ ಹೀರುತಿದೆ
ನೀರ ಹನಿ ಬಯಸುತಿದೆ
ಬಂಜರು ಭೂಮಿಗೆ ಜೀವನ ನೀಡಲು ಬನ್ನಿ
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...