Thursday, August 30, 2012

ಖಾಲಿ ಕೈ

ಸುತ್ತ ಮುತ್ತ
ಅತ್ತ ಇತ್ತ
ಓಡುವರು ಎಲ್ಲರೂ
ಪಡೆಯಲು ಮೊತ್ತ
ಬಿಟ್ಟು ತನ್ನ ಊರು
ತೆರಳುವರು ಮುಂಬೈ ಕೋಲ್ಕತ್ತಾ
ಆದರೆ ನಿಜ ವಿಷಯ ನಿಮಗೆ ಗೊತ್ತ ?
ಜಗದಿಂದ ಹೋಗುವಾಗ ಇರುವುದು ಖಾಲಿ  ಕೈ
ಬಿಟ್ಟು ಹೋಗುವರು ಎಲ್ಲರೂ ಇಲ್ಲಿಯೇ ಎಲ್ಲ ಸೊತ್ತ
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...