ಇನ್ನೊಂದು ಜೀವನ (Innondu Jeevana)
www.harishshettyshirva.blogspot.com
Thursday, August 30, 2012
ಖಾಲಿ ಕೈ
ಸುತ್ತ ಮುತ್ತ
ಅತ್ತ ಇತ್ತ
ಓಡುವರು ಎಲ್ಲರೂ
ಪಡೆಯಲು ಮೊತ್ತ
ಬಿಟ್ಟು ತನ್ನ ಊರು
ತೆರಳುವರು ಮುಂಬೈ ಕೋಲ್ಕತ್ತಾ
ಆದರೆ ನಿಜ ವಿಷಯ ನಿಮಗೆ ಗೊತ್ತ ?
ಜಗದಿಂದ ಹೋಗುವಾಗ ಇರುವುದು ಖಾಲಿ ಕೈ
ಬಿಟ್ಟು ಹೋಗುವರು ಎಲ್ಲರೂ ಇಲ್ಲಿಯೇ ಎಲ್ಲ ಸೊತ್ತ
by ಹರೀಶ್ ಶೆಟ್ಟಿ, ಶಿರ್ವ
No comments:
Post a Comment
Newer Post
Older Post
Home
Subscribe to:
Post Comments (Atom)
ಸಿದ್ಧಿದಾತ್ರಿ
ಚಂದ್ರಯಾನ
ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ, ಚಂದ್ರನ ಮೇ...
ಸಿದ್ಧಿದಾತ್ರಿ
ಕೂಷ್ಮಾಂಡ
No comments:
Post a Comment