Wednesday, October 19, 2011

ಬದುಕು

ಸಿಗದ ಬದುಕು ನಿರೀಕ್ಷಿಸಲಾರೆ
ಸಿಕ್ಕಿದ ಬದುಕು ತ್ಯಜಿಸಲಾರೆ
ಕಪ್ಪು ಕಲ್ಲು ವಜ್ರ ಮಾಡಲಾರೆ
ನನ್ನತನವನ್ನು ಅಳಿಸಲಾರೆ
ನಾನು ನಾನೇ ಆಗಿ ಉಳಿಯುವೆ
ನನ್ನನ್ನು ನಾನು ಬದಲಾಯಿಸಲಾರೆ
ಭಜಿಸಿ ಪಾಂಡುರಂಗನನ್ನು
ಜೀವನ ಸಾರ್ಥಕ ಮಾಡುವೆ
ನನ್ನನ್ನು ಸೃಷ್ಟಿಸಿದ ಭಗವಂತನನ್ನು ದೂರಲಾರೆ
by  ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...