ಸಾಹಿತ್ಯದ ಮಹತ್ವ
ಕಟ್ಟಿದ ಕೈ
ಮುಕ್ತವಾಯಿತು
ಮನಸ್ಸಿನ ತಳಮಳ
ದೂರವಾಯಿತು
ಪುಸ್ತಕದ ಹಾಳೆಗಳು
ಕಾಯುತ್ತಿದ್ದವು
ಪುನಃ ಪುನಃ ನನ್ನನ್ನು
ಕರೆಯುತ್ತಿದ್ದವು
ಪೆನ್ನಿನ ಆಸೆ
ಈಡೇರಿತು
ಭಾವನೆಗಳ ಅಲೆಗಳು
ಏರು ತಗ್ಗುತ್ತಿದ್ದವು
ಕನಸುಗಳ ದೋಣಿ
ಮುಳುಗುತ್ತಿದ್ದವು
ಬರಹದ ಇಚ್ಛೆ
ತೀರಕ್ಕೆ ಸೇರಿತು
ಕವಿಯ ಹೃದಯ
ಅಳುತ್ತಿದ್ದವು
ಆತ್ಮಿಯ ಗೆಳೆತನ
ಕೊರಗುತ್ತಿದ್ದವು
ಸಾಹಿತ್ಯದ ಮಹತ್ವ
ಎಲ್ಲರಿಗೂ ತಿಳಿಯಿತು
by ಹರೀಶ್ ಶೆಟ್ಟಿ, ಶಿರ್ವ
No comments:
Post a Comment