ಇನ್ನೊಂದು ಜೀವನ (Innondu Jeevana)
www.harishshettyshirva.blogspot.com
Monday, October 3, 2011
ಸಾಹಿತ್ಯದ ಮಹತ್ವ
ಕಟ್ಟಿದ ಕೈ
ಮುಕ್ತವಾಯಿತು
ಮನಸ್ಸಿನ ತಳಮಳ
ದೂರವಾಯಿತು
ಪುಸ್ತಕದ ಹಾಳೆಗಳು
ಕಾಯುತ್ತಿದ್ದವು
ಪುನಃ ಪುನಃ ನನ್ನನ್ನು
ಕರೆಯುತ್ತಿದ್ದವು
ಪೆನ್ನಿನ ಆಸೆ
ಈಡೇರಿತು
ಭಾವನೆಗಳ ಅಲೆಗಳು
ಏರು ತಗ್ಗುತ್ತಿದ್ದವು
ಕನಸುಗಳ ದೋಣಿ
ಮುಳುಗುತ್ತಿದ್ದವು
ಬರಹದ ಇಚ್ಛೆ
ತೀರಕ್ಕೆ ಸೇರಿತು
ಕವಿಯ ಹೃದಯ
ಅಳುತ್ತಿದ್ದವು
ಆತ್ಮಿಯ ಗೆಳೆತನ
ಕೊರಗುತ್ತಿದ್ದವು
ಸಾಹಿತ್ಯದ ಮಹತ್ವ
ಎಲ್ಲರಿಗೂ ತಿಳಿಯಿತು
by ಹರೀಶ್ ಶೆಟ್ಟಿ, ಶಿರ್ವ
No comments:
Post a Comment
Newer Post
Older Post
Home
Subscribe to:
Post Comments (Atom)
ಸಿದ್ಧಿದಾತ್ರಿ
ಚಂದ್ರಯಾನ
ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ, ಚಂದ್ರನ ಮೇ...
ಕೋಗಿಲೆ ಸ್ವರ
ಅವಳಿರುವಾಗ ಮುಂಜಾನೆ ಕೋಗಿಲೆ ಹಾಡುವ ಸಿಹಿ ಮಧುರ ಸ್ವರ ನನಗೆ ನಿತ್ಯ ಸುಮಂಗಳ ಅವಳಿಲ್ಲದೆ ಅದು ಈಗ ನನಗೆ ಕೊಡುತ್ತಿದೆ ಕಿರುಕುಳ by ಹರೀಶ್ ಶೆಟ್ಟಿ, ಶಿರ್ವ
ಸಿದ್ಧಿದಾತ್ರಿ
No comments:
Post a Comment