Saturday, October 8, 2011

ಬೆಳಗುವ ದೀಪ

ಬೆಳಗುವ ದೀಪಕ್ಕೆ
ಕತ್ತಲೆಯ ಹೆದರಿಕೆ ಯಾಕೆ ?
ಅರಳುವ ಹೂವಿಗೆ
ಸೂರ್ಯಾಸ್ತದ ಚಿಂತೆ ಯಾಕೆ ?
ಜೇನು ಒಟ್ಟು ಮಾಡುವ ದುಂಬಿಗೆ
ಜೇನು ಕಳ್ಳರ ಭಯ ಯಾಕೆ ?
ಸತ್ಯದ ಮಾತಿಗೆ
ಸುಳ್ಳು ನುಡಿಗಳ ಅರ್ಥ ಯಾಕೆ ?
ಹರಿಯುವ ನದಿಗೆ
ಸಮುದ್ರದ ಅಲೆಗಳ ಲೆಕ್ಕ ಯಾಕೆ?
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...