Sunday, October 4, 2020

ಸಂಬಂಧ



ಸಂಬಂಧ, 
ಬಂಧುತ್ವ, ಬಾಂಧವ್ಯ 
ಸದಾ ಹಸಿರಾಗಿರಬೇಕು,
ಉಸಿರು 
ಕಟ್ಟುವಂತಾಗಬಾರದು,
ಪ್ರೀತಿ ವಿಶ್ವಾಸ 
ಸ್ಥಿರವಾಗಿರಬೇಕು,
ಪದೇ ಪದೇ 
ವಿಚಲಿಸಬಾರದು,
ಸಹಾಯ, 
ಉಪಕಾರ, ನೆರವು 
ಕೇಳುವುದಕ್ಕೆ 
ಒಂದು ಮಿತಿ ಇರಬೇಕು,
ಇನ್ನೊಬ್ಬರ ಮೇಲೆ 
ಆಶ್ರಿತವಾಗಿರಬಾರದು,
ಸ್ವಾಭಿಮಾನ, ಆತ್ಮ ಗೌರವ 
ತುಂಬಿ ಇರಬೇಕು,
ಅನ್ಯರ ಮೇಲೆ
ಭಾರವಾಗಬಾರದು,
ಸ್ವತಃ
ಕಷ್ಟಪಟ್ಟು ದುಡಿದು,
ತನ್ನ ಜೀವನ 
ಸುಧಾರಿಸಿಕೊಳ್ಳಬೇಕು,
ಬದುಕು 
ಅರ್ಥಪೂರ್ಣವಾಗಿರಬೇಕು,
ಸ್ವತಃ ದುಡಿಯದೇ, 
ಇನ್ನೊಬ್ಬರ ನೆರವಿಗೆ 
ಕಾಯುತ್ತಿರಬಾರದು,
ಬದುಕು
ಅರ್ಥಹೀನವಾಗಿ
ಮಾಡಿಕೊಳ್ಳಬಾರದು

by ಹರೀಶ್ ಶೆಟ್ಟಿ,ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...