www.harishshettyshirva.blogspot.com
ಆ ಇಳಿಸಂಜೆಯಲಿ
ಏಕಾಂಗಿ ನಾನು,
ನದಿಯ ತೀರ,
ಬಂಡೆಯ ಹತ್ತಿರದಿಂದ
ಏನೋ ಯೋಚನೆಯಲಿ,
ಸಾಗುತ್ತಿದ್ದಂತೆ,
ಸ್ಮರಿಸಿತು
ಅವಳ
ಬಾಡಿದ ಚಹರೆ,
ಹೆಜ್ಜೆ ತನ್ನಿಂತಾನೆ
ಮಲ್ಲಿಗೆ ಹೂವಿನ
ಅಂಗಡಿಯತ್ತ
ಸಾಗಿತು.
by ಹರೀಶ್ ಶೆಟ್ಟಿ, ಶಿರ್ವ
No comments:
Post a Comment