Friday, June 12, 2020

ಪಯಣ

ಪಯಣ
ಕಾಲ್ಪನಿಕವಲ್ಲ, ಸತ್ಯ
ನಮ್ಮೂರಿನತ್ತ
ಪುನಃ ಆ ಸುಂದರ ಸೊಬಗು ಕಾಣಲು
ಸ್ವಚ್ಛ ಪರಿಸರದಲ್ಲಿ ಉಸಿರಾಡಲು
ಕೋಗಿಲೆ ಗಾನ ಕೇಳಲು

ಸಾಗುತ್ತಿದೆ ಅದೆಷ್ಟೋ ಕನಸಿನೊಟ್ಟಿಗೆ
ಹಿಂದೆ ಬಿಟ್ಟು ಹೋಗಿದೆ
ಹಲವು ನೆನಪುಗಳು
ವಾಸ್ತವ
ಈ ಜೀವ ಮುಖ್ಯವಾಗಿದೆ
ಬದುಕು ಕಷ್ಟವಾಗಿದೆ
ಪ್ರಾಣಕ್ಕೇ ಅಪಾಯ ಒದಗಿದಾಗ

ಹುಟ್ಟಿದ ಊರೇ ಆಸರೆಯಾಗಿದೆ

ಪಯಣ ಜೀವನದ
ಮರಳಿ ನಿಜ ಬದುಕಿನತ್ತ

ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...