Wednesday, June 24, 2020

ಲೇಖಕ


ಎಲ್ಲಾ ಕಥೆಯೂ ಅಪೂರ್ಣ, ಬರೆಯುವವರ ಇಚ್ಛೆ, ಓದುಗಾರರು ವ್ಯಾಕುಲ
---- ಕಲ್ಪನೆಯ ಲೋಕ, ಲೇಖಕನ ಕಲ್ಪನೆ, ಹಾಳೆಯಲ್ಲಿ ಭಾವನೆ ----
ಅವನು ಬರೆದ ಕಥೆಯ ಅವನೇ ಓದುಗಾರ, ವಿಷಾದ!! ಕಾದಂಬರಿ ಬಿಕ್ರಿ ಆಗಿಲ್ಲ
----
ಲೇಖನಿ ಹರಿತವಾಗಿದೆ, ಭಾವನೆಯೂ ಮೂಡುತ್ತಿದೆ, ಹೊಸ ಬರಹಗಾರ, ಗದ್ಯ ಪದ್ಯದ ವ್ಯತ್ಯಾಸ ಗೊತ್ತಿಲ್ಲ ಅಷ್ಟೇ
----
ಬಡ ಲೇಖಕ ಪುಸ್ತಕ ಅಂಗಡಿಗೆ ಬಂದು
ಒಂದು ಕಾದಂಬರಿ ತೆರೆದು ನೋಡಿದ,
ಅದು ಅವನು ಬರೆದ ಕಾದಂಬರಿ,
ಕಾದಂಬರಿಯ ಮುಖಪುಟದಲ್ಲಿ
ಪ್ರಸಿದ್ಧ ಲೇಖಕನ ಹೆಸರು. by ಹರೀಶ್ ಶೆಟ್ಟಿ, ಶಿರ್ವ

Photo : Google

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...