Saturday, October 20, 2012

ಕವಿ

ಗೆಳತಿ,
ಅದೇಕೆ ಎಲ್ಲರೂ
ನನ್ನನ್ನು ಕವಿಯೆಂದು
ಕರೆಯುತ್ತಿದ್ದಾರೆ
ನನ್ನ ಕವಿತೆಯ ಪ್ರೇರಣೆಯಾಗಿದ್ದ ನೀನು
ಈಗ ನನ್ನಿಂದ ಎಷ್ಟೋ ದೂರ ಹೋಗಿದಿ
ಈಗ ಜನರು ಕೇವಲ ನನ್ನ
ವ್ಯಥೆಯನ್ನು ಕವಿತೆಯೆಂದು ಭಾವಿಸುತ್ತಿದ್ದಾರೆ
by ಹರೀಶ್ ಶೆಟ್ಟಿ, ಶಿರ್ವ 

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...