ಇನ್ನೊಂದು ಜೀವನ (Innondu Jeevana)
www.harishshettyshirva.blogspot.com
Wednesday, May 15, 2013
Kabir Doha (ಕಬೀರ ದೋಹ )
ಕಬೀರ ದೋಹ
ನಿಂದನೆ ಮಾಡುವವರು ಬಳಿಯಲ್ಲಿರಲಿ, ಲೋಪ ತಿಳಿದು ಸುಧಾರಿಸಬಹುದು!
ನೀರಿಲ್ಲದೆ ಸಾಬೂನು ಇಲ್ಲದೆ , ಸ್ವಭಾವ ನಿರ್ಮಲವಾಗುವುದು!!
ಅನುವಾದ : ಹರೀಶ್ ಶೆಟ್ಟಿ,ಶಿರ್ವ
कबीर दोहा
निंदक नियरे राखिये, आँगन कुटी छवाय |
बिन पानी बिन साबुन, निर्मल करे सुभाव ||
2 comments:
Badarinath Palavalli
May 16, 2013 at 8:27 AM
ನಿಜವಾದ ಮಾತು ಕಣ್ರೀ...
Reply
Delete
Replies
ಹರೀಶ್ ಶೆಟ್ಟಿ, ಶಿರ್ವ
May 16, 2013 at 3:23 PM
ಧನ್ಯವಾದಗಳು ಬದರಿ ಸರ್.
Delete
Replies
Reply
Reply
Add comment
Load more...
Newer Post
Older Post
Home
Subscribe to:
Post Comments (Atom)
ಸಿದ್ಧಿದಾತ್ರಿ
ಚಂದ್ರಯಾನ
ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ, ಚಂದ್ರನ ಮೇ...
ಕೋಗಿಲೆ ಸ್ವರ
ಅವಳಿರುವಾಗ ಮುಂಜಾನೆ ಕೋಗಿಲೆ ಹಾಡುವ ಸಿಹಿ ಮಧುರ ಸ್ವರ ನನಗೆ ನಿತ್ಯ ಸುಮಂಗಳ ಅವಳಿಲ್ಲದೆ ಅದು ಈಗ ನನಗೆ ಕೊಡುತ್ತಿದೆ ಕಿರುಕುಳ by ಹರೀಶ್ ಶೆಟ್ಟಿ, ಶಿರ್ವ
ಸಿದ್ಧಿದಾತ್ರಿ
ನಿಜವಾದ ಮಾತು ಕಣ್ರೀ...
ReplyDeleteಧನ್ಯವಾದಗಳು ಬದರಿ ಸರ್.
Delete