ಇನ್ನೊಂದು ಜೀವನ (Innondu Jeevana)
www.harishshettyshirva.blogspot.com
Monday, May 13, 2013
Kabir Doha (ಕಬೀರ ದೋಹ )
ಕಬೀರ ದೋಹ
ಓದಿದೆ ಕೇಳಿದೆ ಕಲಿತೆ ಎಲ್ಲಾ, ದೂರವಾಗಲಿಲ್ಲ ಸಂಶಯದ ಶೂಲ!
ಹೇಳುವನು ಕಬೀರ ಹೇಗೆ ಹೇಳಲಿ, ಇದೇ ಎಲ್ಲಾ ದುಃಖದ ಮೂಲ!!
ಅನುವಾದ : ಹರೀಶ್ ಶೆಟ್ಟಿ,ಶಿರ್ವ
कबीर दोहा
पढ़ा सुना सीखा सभी, मिटी ना संशय शूल |
कहे कबीर कैसो कहू, यह सब दुःख का मूल ||
2 comments:
Badarinath Palavalli
May 14, 2013 at 9:26 AM
ಸಂಶಯವೇ ದುಖದ ಮೂಲ ಸರಿಯಾಗಿ ಹೇಳಿದ್ದಾರೆ ಕಬೀರ.
Reply
Delete
Replies
ಹರೀಶ್ ಶೆಟ್ಟಿ, ಶಿರ್ವ
May 15, 2013 at 3:03 PM
ಧನ್ಯವಾದಗಳು ಬದರಿ ಸರ್.
Delete
Replies
Reply
Reply
Add comment
Load more...
Newer Post
Older Post
Home
Subscribe to:
Post Comments (Atom)
ಸಿದ್ಧಿದಾತ್ರಿ
ಚಂದ್ರಯಾನ
ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ, ಚಂದ್ರನ ಮೇ...
ಕೋಗಿಲೆ ಸ್ವರ
ಅವಳಿರುವಾಗ ಮುಂಜಾನೆ ಕೋಗಿಲೆ ಹಾಡುವ ಸಿಹಿ ಮಧುರ ಸ್ವರ ನನಗೆ ನಿತ್ಯ ಸುಮಂಗಳ ಅವಳಿಲ್ಲದೆ ಅದು ಈಗ ನನಗೆ ಕೊಡುತ್ತಿದೆ ಕಿರುಕುಳ by ಹರೀಶ್ ಶೆಟ್ಟಿ, ಶಿರ್ವ
ಸಿದ್ಧಿದಾತ್ರಿ
ಸಂಶಯವೇ ದುಖದ ಮೂಲ ಸರಿಯಾಗಿ ಹೇಳಿದ್ದಾರೆ ಕಬೀರ.
ReplyDeleteಧನ್ಯವಾದಗಳು ಬದರಿ ಸರ್.
Delete