ಜನರು ಸ್ವತಃ ಬೇರೆಯವರ ಪ್ರತಿ ತನ್ನದೇ ಆದ ತಪ್ಪು ಧಾರಣೆ ಮಾಡಿಕೊಳ್ಳುತ್ತಾರೆ ಹಾಗು ಅವರನ್ನು ನಿರ್ಲಕ್ಷಿಸಿ ಒಬ್ಬ ಒಳ್ಳೆಯ ವ್ಯಕ್ತಿಯ ಮೈತ್ರಿಯನ್ನು ಕಳೆದು ಕೊಳ್ಳುತ್ತಾರೆ......
by ಹರೀಶ್ ಶೆಟ್ಟಿ , ಶಿರ್ವ
____________________
ಭಾಷಾ ರಾಜನೀತಿ ಮಾಡಿ ಈ ಅಖಂಡ ಭಾರತವನ್ನು ವಿಭಾಗಿಸಲು ಪ್ರಯತ್ನಿಸುವುದು ಸರಿಯಲ್ಲ ........ಭಾಷಾ ಅಭಿಮಾನ ಇರಲಿ .........ಆದರೆ ಬೇರೆ ಭಾಷೆಯ ಪ್ರತಿ ಗೌರವವು ಇರಲಿ ....
No comments:
Post a Comment