ಇನ್ನೊಂದು ಜೀವನ (Innondu Jeevana)
www.harishshettyshirva.blogspot.com
Sunday, March 4, 2012
ತಿರುವು
ಮುಚ್ಚಿದ ಕಮಲ ಅರಳಿತು
ಸೂರ್ಯನ ಕಿರಣ ದೊರಕಿದ ನಂತರ !
ನಿಸರ್ಗ ಸೌಂದರ್ಯ ಪಸರಿಸಿತು
ಮಂಜಿನ ಹನಿ ಕರಗಿದ ನಂತರ !
ನವಿಲು ತನ್ನ ಗರಿ ತೆರೆಯಿತು
ಮಳೆಯ ಹನಿ ಭೂಮಿಯ ಮೇಲೆ ಬಿದ್ದ ನಂತರ !
ಜೀವನದಲಿ ಒಂದು ತಿರುವು ಬಂತು
ಅವಳ ಪ್ರೀತಿಯ ಆಗಮನದ ನಂತರ !
by ಹರೀಶ್ ಶೆಟ್ಟಿ,ಶಿರ್ವ
No comments:
Post a Comment
Newer Post
Older Post
Home
Subscribe to:
Post Comments (Atom)
ಸಿದ್ಧಿದಾತ್ರಿ
No comments:
Post a Comment