Wednesday, August 3, 2011
Tuesday, August 2, 2011
ಇನ್ನೊಂದು ಜೀವನ
ಅವನ ಮದುವೆ
ಸಂಸಾರದ ಪ್ರಾರಂಭ
ಸಂತೋಷ ಉಲ್ಲಾಸ
ಉತ್ಸವ ಆನಂದ
ಪತ್ರ ಒಂದರ ಆಗಮನ
ತುರ್ತು ಯುದ್ಧದ ಸೂಚನೆ
ದೇಶದ ಕರೆ
ಅವನು ಹೋಗಲು ಕೂಡಲೇ ಸಿದ್ದ
ಅವಳ ವೇದನೆ
ತಾಯಿಯ ಸಂಯಮ
ತಂದೆಯ ಧೈರ್ಯ
ಹೊರಟ ಹೋರಾಟಕ್ಕೆ
ಯುದ್ದದ ವಾತಾವರಣ
ಅವಳ ಏಕಾಂತ ಜೀವನ
ಕಾಯುತ್ತಿದ್ದಳು ದಿನ ದಿನ
ಎಲ್ಲಿಯೂ ಇಲ್ಲ ಅವಳ ಮನ
ಯಾವಾಗ ಬರುವನು?
ಮುಗಿಯುತ್ತದೆಯೇ ಈ ಯುದ್ದ ?
ಇದೆಲ್ಲ ವಿಚಾರ.......
ಎಂತು ಬಂತು ಒಂದು ಪತ್ರ
ಬಂದರು ಕೆಲವರು ಒಟ್ಟಿಗೆ
ಜೊತೆಗೆ ಶವಪೆಟ್ಟಿಗೆ
ಕಣ್ಣಿರೊಂದು ಬಿತ್ತು
ದೇಶಕ್ಕಾಗಿ ಇನ್ನೊಂದು ಬಲಿದಾನ
ಕ್ಷಣದಲ್ಲೇ ಮುಗಿದಿತ್ತು ಅವಳ ಜೀವನ
ಸಿಗುವುದೇ ಅವಳಿಗೆ ಇನ್ನೊಂದು ಜೀವನ?
by ಹರೀಶ್ ಶೆಟ್ಟಿ, ಶಿರ್ವ
ಸಂಸಾರದ ಪ್ರಾರಂಭ
ಸಂತೋಷ ಉಲ್ಲಾಸ
ಉತ್ಸವ ಆನಂದ
ಪತ್ರ ಒಂದರ ಆಗಮನ
ತುರ್ತು ಯುದ್ಧದ ಸೂಚನೆ
ದೇಶದ ಕರೆ
ಅವನು ಹೋಗಲು ಕೂಡಲೇ ಸಿದ್ದ
ಅವಳ ವೇದನೆ
ತಾಯಿಯ ಸಂಯಮ
ತಂದೆಯ ಧೈರ್ಯ
ಹೊರಟ ಹೋರಾಟಕ್ಕೆ
ಯುದ್ದದ ವಾತಾವರಣ
ಅವಳ ಏಕಾಂತ ಜೀವನ
ಕಾಯುತ್ತಿದ್ದಳು ದಿನ ದಿನ
ಎಲ್ಲಿಯೂ ಇಲ್ಲ ಅವಳ ಮನ
ಯಾವಾಗ ಬರುವನು?
ಮುಗಿಯುತ್ತದೆಯೇ ಈ ಯುದ್ದ ?
ಇದೆಲ್ಲ ವಿಚಾರ.......
ಎಂತು ಬಂತು ಒಂದು ಪತ್ರ
ಬಂದರು ಕೆಲವರು ಒಟ್ಟಿಗೆ
ಜೊತೆಗೆ ಶವಪೆಟ್ಟಿಗೆ
ಕಣ್ಣಿರೊಂದು ಬಿತ್ತು
ದೇಶಕ್ಕಾಗಿ ಇನ್ನೊಂದು ಬಲಿದಾನ
ಅವಳ ಅಸೆ , ಆಕಾಂಕ್ಷೆಗಳ ಬಲಿದಾನ
ಕಂಪಿಸಿತು ಅವಳ ತನ ಕ್ಷಣದಲ್ಲೇ ಮುಗಿದಿತ್ತು ಅವಳ ಜೀವನ
ಸಿಗುವುದೇ ಅವಳಿಗೆ ಇನ್ನೊಂದು ಜೀವನ?
by ಹರೀಶ್ ಶೆಟ್ಟಿ, ಶಿರ್ವ
Monday, August 1, 2011
ನಿಸ್ವಾರ್ಥ ಸೇವೆ
ಕೇಳಿದೆ ಜೇನು ನೊಣಕ್ಕೆ
ಒಂದು ದಿನ
"ಅ ಹೂವಿಂದ ಈ ಹೂವಿಂದ
ಮಾಡುವೆ ನೀ ಸಿಹಿ ಒಟ್ಟು
ಜನರು ಅದನ್ನು ತಿನ್ನುವರು ಕದ್ದು
ಏಕೆ ನಿನಗೆ ಈ ಎಲ್ಲ ಕಷ್ಟ ,
ಹೋಗುದಿಲ್ಲವೇ ನೀ ಸೋತು"
ಜೇನು ನೊಣ ಹೇಳಿತು ನಕ್ಕು
"ಕಷ್ಟ ಪಟ್ಟರೆ ಇಷ್ಟ ಸಿಗುವುದು,
ನನ್ನಿಂದ ಕಲಿಯಲಿ ಪಾಠ ನಿಸ್ವಾರ್ಥ ಸೇವೆಯ "
ಹರೀಶ್ ಶೆಟ್ಟಿ ,ಶಿರ್ವ
ಒಂದು ದಿನ
"ಅ ಹೂವಿಂದ ಈ ಹೂವಿಂದ
ಮಾಡುವೆ ನೀ ಸಿಹಿ ಒಟ್ಟು
ಜನರು ಅದನ್ನು ತಿನ್ನುವರು ಕದ್ದು
ಏಕೆ ನಿನಗೆ ಈ ಎಲ್ಲ ಕಷ್ಟ ,
ಹೋಗುದಿಲ್ಲವೇ ನೀ ಸೋತು"
ಜೇನು ನೊಣ ಹೇಳಿತು ನಕ್ಕು
"ಕಷ್ಟ ಪಟ್ಟರೆ ಇಷ್ಟ ಸಿಗುವುದು,
ಸಿಹಿ ಹಂಚಿದರೂ ಸಿಹಿ ಮುಗಿಯದು
ನನ್ನಿಂದಾಗಲಿ ಎಲ್ಲರ ಸಿಹಿ ಬಾಯಿಯ ನನ್ನಿಂದ ಕಲಿಯಲಿ ಪಾಠ ನಿಸ್ವಾರ್ಥ ಸೇವೆಯ "
ಹರೀಶ್ ಶೆಟ್ಟಿ ,ಶಿರ್ವ
ಬೇಜಾರ
ನನಗೆ ಈಗಲೂ
ನನ್ನ ತುಟಿಗಳ ಮೇಲೆ
ಕೋಪವಿದೆ.....
ಎಲ್ಲಿ ಮಾತನಾಡ ಬೇಕಿತ್ತೋ
ಆ ಸಮಯ
ಇದು ಒಂದೇ ಒಂದು ಶಬ್ದ ನುಡಿಯಲಿಲ್ಲ...
_______________________
ಒಣಗಲಿಲ್ಲ ನಿನ್ನ ನೆನಪಿನ ಹೂವು
ನಾನು ಈಗಲೂ ಅದನ್ನು
ನನ್ನ ಕಣ್ಣಿರಿನಿಂದ
ಸುರಕ್ಷಿತವಾಗಿ ಇಟ್ಟಿದ್ದೇನೆ
ಹರೀಶ್ ಶೆಟ್ಟಿ, ಶಿರ್ವ
ನನ್ನ ತುಟಿಗಳ ಮೇಲೆ
ಕೋಪವಿದೆ.....
ಎಲ್ಲಿ ಮಾತನಾಡ ಬೇಕಿತ್ತೋ
ಆ ಸಮಯ
ಇದು ಒಂದೇ ಒಂದು ಶಬ್ದ ನುಡಿಯಲಿಲ್ಲ...
_______________________
ಒಣಗಲಿಲ್ಲ ನಿನ್ನ ನೆನಪಿನ ಹೂವು
ನಾನು ಈಗಲೂ ಅದನ್ನು
ನನ್ನ ಕಣ್ಣಿರಿನಿಂದ
ಸುರಕ್ಷಿತವಾಗಿ ಇಟ್ಟಿದ್ದೇನೆ
ಹರೀಶ್ ಶೆಟ್ಟಿ, ಶಿರ್ವ
Subscribe to:
Posts (Atom)
-
ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ, ಚಂದ್ರನ ಮೇ...





