ಇನ್ನೊಂದು ಜೀವನ (Innondu Jeevana)
www.harishshettyshirva.blogspot.com
Tuesday, May 29, 2012
ಕರ್ತವ್ಯ
ಮನುಜ
ಸಾಗರದ ಆಳ ಅಳೆಯ ಬೇಡ
ಮೊದಲು ನೀನ್ಯಾರೆಂದು ನೀ ಅರಿ
ಭೂಮಿಗೆ ಬಂದು ಹುಡುಕುವಿ ನಿನ್ನನ್ನೆ
ತನ್ನನ್ನು ತಾನು ಪಡೆಯಲು ಕಲಿ
ನಿನ್ನ ಕರ್ತವ್ಯವನ್ನು ಮರೆತು
ಅನ್ಯರ ಬದುಕಲಿ ಆಸಕ್ತಿ ನಿನಗೆ
ಆಶ್ಚರ್ಯ ಪಡುತ್ತಿದ್ದಾನೆ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿರ್ವ
No comments:
Post a Comment
Newer Post
Older Post
Home
Subscribe to:
Post Comments (Atom)
ಸಿದ್ಧಿದಾತ್ರಿ
No comments:
Post a Comment