ಇನ್ನೊಂದು ಜೀವನ (Innondu Jeevana)
www.harishshettyshirva.blogspot.com
Tuesday, September 6, 2011
ಸಮಯ
ಅವನಲ್ಲಿ ದೋಷ ಕಾಣುವುದೇ ?
ಅವನು ಗತದಲಿ
ಮಾಡಿದ
ಉಪಕಾರ
ನೆನಪಿಲ್ಲವೇ
ಹೂವು ತನ್ನ ಸುಗಂಧ ಬಿಡುವುದೇ?
ಅವನು ನೀಡಿದ
ಭರವಸೆಯ
ಸುಗಂಧದ ಪರಿಮಳ
ನೆನಪಿಲ್ಲವೇ
ಕಷ್ಟ ಸಮಯ ಇಷ್ಟು ಬೇಗ ಮರೆಯುವುದೇ ?
ನಮ್ಮ
ಕಷ್ಟದಲಿ ಸಹಾಯ ಮಾಡಿದ
ಆತನ
ಉದಾರ ಹೃದಯವನ್ನು
ಕೆಣಕುವುದೇ
ಒಳ್ಳೆ ಸಮಯ ಸದಾ ಉಳಿಯುವುದೇ ?
ಅವನ
ಒಳ್ಳೆ ಸಮಯದಲಿ
ನಮ್ಮ ದುಃಖವನ್ನು ಅಳಿಸಿ
ಸುಖ ಕೊಟ್ಟ
ಆ ಮಹಾನುಭಾವನಿಗೆ
ಕಷ್ಟ ಬಂದಾಗ
ನಾವು ಮುಖ ತಿರುಗಿಸುವುದೇ
ಉಪಕಾರ ಮಾಡಿದವರ ಋಣ ತೀರಿಸುವುದು ಬೇಡವೇ ?
ಉಪಕಾರ ಮಾಡಿದವರಿಗೆ
ಈ ತರಹ
ಅಪಕಾರ ಮಾಡುವುದು
ಸರಿಯೇ?
by ಹರೀಶ್ ಶೆಟ್ಟಿ, ಶಿರ್ವ
No comments:
Post a Comment
Newer Post
Older Post
Home
Subscribe to:
Post Comments (Atom)
ಸಿದ್ಧಿದಾತ್ರಿ
ಚಂದ್ರಯಾನ
ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ, ಚಂದ್ರನ ಮೇ...
ಸಿದ್ಧಿದಾತ್ರಿ
ಕೂಷ್ಮಾಂಡ
No comments:
Post a Comment