Saturday, July 21, 2012
ಕರ್ತವ್ಯ
ಮನುಜ...
ದುಂಬಿಯು ಶೇಖರಿಸುವುದು ಜೇನು ಮೀರಿ ತನ್ನ ಎಲ್ಲ ಶಕ್ತಿ
ಕರಡಿ ಕದಿಯುವುದು ಆ ಜೇನನ್ನು ಬಳಸಿ ತನ್ನ ಯುಕ್ತಿ
ಆದರೆ ದುಂಬಿ ತನ್ನ ಕರ್ತವ್ಯವನ್ನು ಮರೆಯದು
ತನ್ನ ಕಾರ್ಯವನ್ನು ಹಾಗೆಯೇ ಮುಂದುವರಿಸುವುದು
ಮಾಡುವರು ಹಲವರು ತನ್ನ ಕಾರ್ಯ ಭಕ್ತಿಯಿಂದ
ಜೀವಿಸುವರು ಹಲವರು ಈ ಜೀವನ ಮೋಸ ಕಪಟದಿಂದ
ನಿನ್ನ ಜೀವನದ ನೀನೆ ಹೊಣೆಗಾರ
ತನ್ನ ಜೀವನದ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸು
ಮೋಸ ಕಪಟದಿಂದ ದೂರವಿರು
ಸತ್ಯಕ್ಕೆ ಸಾವಿಲ್ಲ ಸುಳ್ಳಿಗೆ ಬದುಕಿಲ್ಲ
ಪ್ರಾಮಾಣಿಕವಾಗಿ ನೀ ಬದುಕು ಎಂದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿರ್ವ
ದುಂಬಿಯು ಶೇಖರಿಸುವುದು ಜೇನು ಮೀರಿ ತನ್ನ ಎಲ್ಲ ಶಕ್ತಿ
ಕರಡಿ ಕದಿಯುವುದು ಆ ಜೇನನ್ನು ಬಳಸಿ ತನ್ನ ಯುಕ್ತಿ
ಆದರೆ ದುಂಬಿ ತನ್ನ ಕರ್ತವ್ಯವನ್ನು ಮರೆಯದು
ತನ್ನ ಕಾರ್ಯವನ್ನು ಹಾಗೆಯೇ ಮುಂದುವರಿಸುವುದು
ಮಾಡುವರು ಹಲವರು ತನ್ನ ಕಾರ್ಯ ಭಕ್ತಿಯಿಂದ
ಜೀವಿಸುವರು ಹಲವರು ಈ ಜೀವನ ಮೋಸ ಕಪಟದಿಂದ
ನಿನ್ನ ಜೀವನದ ನೀನೆ ಹೊಣೆಗಾರ
ತನ್ನ ಜೀವನದ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸು
ಮೋಸ ಕಪಟದಿಂದ ದೂರವಿರು
ಸತ್ಯಕ್ಕೆ ಸಾವಿಲ್ಲ ಸುಳ್ಳಿಗೆ ಬದುಕಿಲ್ಲ
ಪ್ರಾಮಾಣಿಕವಾಗಿ ನೀ ಬದುಕು ಎಂದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿರ್ವ
Friday, July 20, 2012
ಸ್ವಾಭಾವಿಕ ಪ್ರಕೃತಿ
ಮನುಜ...
ಹುಲ್ಲು ಬೆಳೆಯಲು ಪ್ರಯತ್ನಿಸುವುದಿಲ್ಲ
ಸ್ವತಃ ಬೆಳೆಯುತ್ತದೆ
ಮೀನು ಈಜಲು ಪ್ರಯತ್ನಿಸುವುದಿಲ್ಲ
ಸ್ವತಃ ಈಜುತ್ತದೆ
ಹೂವು ಅರಳಲು ಪ್ರಯತ್ನಿಸುವುದಿಲ್ಲ
ಸ್ವತಃ ಅರಳುತ್ತದೆ
ಪಕ್ಷಿಗಳು ಹಾರಲು ಪ್ರಯತ್ನಿಸುವುದಿಲ್ಲ
ಸ್ವತಃ ಹಾರುತ್ತದೆ
ಇದು ಅವರವರ ಸ್ವಾಭಾವಿಕ ಪ್ರಕೃತಿ
ಹೀಗೆಯೇ ನಿನ್ನ ಪ್ರಕೃತಿ ನೀ ಅರಿ
ತನ್ನ ಕನಸುಗಳ ಮಾರ್ಗದಲಿ ಯಾವುದೇ ಕಾಳಜಿ ಮಾಡದೆ ನಡೆ
ನಿನ್ನ ಮನಸ್ಸಲಿ ಆ ಕನಸ್ಸನ್ನು ಪೂರ್ಣ ಗೊಳಿಸುವ ದೃಡ ಸಂಕಲ್ಪ ಇದ್ದರೆ
ಯಾವುದೇ ಕಠಿಣ ಪ್ರಯಾಸ ಮಾಡದೆ ಆ ಕನಸು ನನಸಾಗುವುದು ಎಂದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿರ್ವ
ಹುಲ್ಲು ಬೆಳೆಯಲು ಪ್ರಯತ್ನಿಸುವುದಿಲ್ಲ
ಸ್ವತಃ ಬೆಳೆಯುತ್ತದೆ
ಮೀನು ಈಜಲು ಪ್ರಯತ್ನಿಸುವುದಿಲ್ಲ
ಸ್ವತಃ ಈಜುತ್ತದೆ
ಹೂವು ಅರಳಲು ಪ್ರಯತ್ನಿಸುವುದಿಲ್ಲ
ಸ್ವತಃ ಅರಳುತ್ತದೆ
ಪಕ್ಷಿಗಳು ಹಾರಲು ಪ್ರಯತ್ನಿಸುವುದಿಲ್ಲ
ಸ್ವತಃ ಹಾರುತ್ತದೆ
ಇದು ಅವರವರ ಸ್ವಾಭಾವಿಕ ಪ್ರಕೃತಿ
ಹೀಗೆಯೇ ನಿನ್ನ ಪ್ರಕೃತಿ ನೀ ಅರಿ
ತನ್ನ ಕನಸುಗಳ ಮಾರ್ಗದಲಿ ಯಾವುದೇ ಕಾಳಜಿ ಮಾಡದೆ ನಡೆ
ನಿನ್ನ ಮನಸ್ಸಲಿ ಆ ಕನಸ್ಸನ್ನು ಪೂರ್ಣ ಗೊಳಿಸುವ ದೃಡ ಸಂಕಲ್ಪ ಇದ್ದರೆ
ಯಾವುದೇ ಕಠಿಣ ಪ್ರಯಾಸ ಮಾಡದೆ ಆ ಕನಸು ನನಸಾಗುವುದು ಎಂದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿರ್ವ
Thursday, July 19, 2012
Subscribe to:
Posts (Atom)
-
ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ, ಚಂದ್ರನ ಮೇ...






