Saturday, April 4, 2020

ಒಂದು ಹಣತೆ

ಒಂದು ಹಣತೆ ಹಚ್ಚುವ
ಒಗ್ಗಟ್ಟಿನ ಸಂದೇಶಕ್ಕೆ

ಒಂದು ಹಣತೆ ಹಚ್ಚುವ
ಮಾಲಿನ್ಯ ತೊರೆಯಲಿಕ್ಕೆ

ಒಂದು ಹಣತೆ ಹಚ್ಚುವ
ಆಪತ್ತನ್ನು ಎದುರಿಸಲಿಕ್ಕೆ

ಒಂದು ಹಣತೆ ಹಚ್ಚುವ
ಮನಸ್ಸು ಶುದ್ಧಗೊಳಿಸಲಿಕ್ಕೆ

ಒಂದು ಹಣತೆ ಹಚ್ಚುವ
ಮಾನವೀಯತೆಕ್ಕಾಗಿ ನಿಸ್ವಾರ್ಥ ಶ್ರಮಿಸುವವರ ಕಲ್ಯಾಣಕ್ಕೆ

ಒಂದು ಹಣತೆ ಹಚ್ಚುವ
ಮನಶಕ್ತಿ ಸದೃಢಗೊಳಿಸಲಿಕ್ಕೆ

ಒಂದು ಹಣತೆ ಹಚ್ಚುವ
ದೇಶ ಕಾಪಾಡಲಿಕ್ಕೆ

ಒಂದು ಹಣತೆ ಹಚ್ಚುವ
ದ್ವೇಷ ಮರೆತು ಪ್ರೀತಿ ಹಬ್ಬಿಸ್ಸಲಿಕ್ಕೆ

ಬನ್ನಿ ಒಂದಾಗೋಣ
ಒಂದು ಹಣತೆ ಹಚ್ಚುವ
ದೇಶ ಉಳಿಸುವ ದೇಶ ಬೆಳಗಿಸುವ

by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...