Sunday, February 12, 2012

ನೆಮ್ಮದಿ

ಸಿಗಲಿಕ್ಕಿಲ್ಲ ಶಾಂತಿ ಕಪಟ ಮನಸ್ಸಿಂದ ದೇವರಿಗೆ ಅರ್ಪಣೆ ಕೊಟ್ಟರೆ
ಸಿಗುವುದು ನೆಮ್ಮದಿ ಹಸಿದ ಹೊಟ್ಟೆಗೆ ಎರಡು ರೊಟ್ಟಿ ಕೊಟ್ಟರೆ
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...