Tuesday, September 23, 2014

ಹಸಿರು ಪ್ರಾಣ

ಉಸಿರು ಪ್ರಾಣ
ಬಸಿರು ಪ್ರಾಣ
ಹಸಿರು ಪ್ರಾಣ
ಉಳಿಸಿದರೆ ಜೀವನ
ಕಡಿದರೆ ಮರಣ

by ಹರೀಶ್ ಶೆಟ್ಟಿ, ಶಿರ್ವ 

2 comments:

  1. ಪ್ರಾಣವನ್ನು ಸರಿಯಾಗಿ ಅರ್ಥೈಸಿಕೊಂಡರೆ ಮಾತ್ರ ಉಳಿಗಾಲವಲ್ಲವೇ ಕವಿವರ್ಯ!

    ReplyDelete
  2. ಹೌದು ಬದರಿ ಸರ್, ತುಂಬಾ ಧನ್ಯವಾದಗಳು.

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...