Saturday, August 23, 2014

ವಿಶ್ವಾಸ

ಸಂದಿಗ್ಧ ಮನಸ್ಸಲ್ಲಿ 
ಹುಟ್ಟಿದ ವಿಚಾರಗಳಲ್ಲಿ 
ವಿಶ್ವಾಸದ ಕೊರತೆ 

ಅದು ಎಣ್ಣೆ ಬತ್ತಿ ಇದ್ದು 
ಉರಿಯದ ಹಣತೆ 

by ಹರೀಶ್ ಶೆಟ್ಟಿ, ಶಿರ್ವ

---

ದೂರ ಇದ್ದು 
ವಿಶ್ವಾಸ ಉಳಿಸಿ 
ಸಂಬಂಧವನ್ನು ಕಾಪಾಡಿದರೆ ಭಲೇ 

ಬಳಿ ಇದ್ದು 
ವಿಶ್ವಾಸ ಬೆಳೆಸಿ 
ಸಂಬಂಧವನ್ನು ಇನ್ನು ಸದೃಡಗೊಳಿಸಿದರೆ ಇನ್ನೂ ಭಲೇ 

ಆದರೆ ವಿಶ್ವಾಸ ಇಟ್ಟವರಿಗೆ
ಆಸೆ ನೀಡಿ
ಭಾಷೆ ಕೊಟ್ಟು
ಮರೆತು ಹೋದರೆ
ಅದು ವಿಶ್ವಾಸದ ಕೊಲೆ

by ಹರೀಶ್ ಶೆಟ್ಟಿ, ಶಿರ್ವ

1 comment:

  1. ಎರಡೂ ತುಣುಕುಗಳು ಮಾರ್ಮಿಕ ಮುಖ್ಯವಾಗಿ, ವಿಶ್ವಾಸದ ಕೊಲೆಯದ್ದು.

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...