Sunday, April 6, 2014

ಅಂತರ

ಅಂತರ ಹೆಚ್ಚಾದಂತೆ 
ಸಂಬಂಧ ಸಹ ಕ್ಷೀಣವಾಗುತ್ತದೆ
ಮನಸ್ಸೂ ಕಹಿಯಾಗುತ್ತದೆ 

ಅಂತರ ಬೆಳೆಸುವುದಕ್ಕಿಂತ 
ಸಂಬಂಧವನ್ನು ನೇರ ತೊರೆಯುವುದು ಒಳ್ಳೆಯದು
ಮನಸ್ಸಾದರೂ ನಿರ್ಮಲವಾಗಿರುತ್ತದೆ

by ಹರೀಶ್ ಶೆಟ್ಟಿ,ಶಿರ್ವ

2 comments:

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...