Wednesday, April 9, 2014

ವಿವಿಧ

ಕಲ್ಲೂ ಕರಗಬಹುದು 
ಆದರೆ ದ್ವೇಷ ಭರಿತ ಹೃದಯ ಕರಗಲಾರದು

-----

ಮುಂದೆ ಹೋದರೆ 
ಹಿಂದೆ ತಿರುಗಿ ನೋಡ ಬೇಡ ಎಂದು ಹೇಳುತ್ತಾರೆ 
ಆದರೆ ಹಿಂದೆ ತಿರುಗಿ ನೋಡ ಬೇಕು 
ತನ್ನ ತಪ್ಪಿಂದ ಕಲಿತುಕೊಳ್ಳಬೇಕು

-----

ರಾಮ ರಾಜ್ಯ ಅಲ್ಲ 
ಹೌದು 
ಆದರೆ ರಾಮ ಇಂದು ಇದ್ದಾನೆ 
ಪ್ರತಿಯೊಂದು ಮುಗ್ದ ಹೃದಯದಲ್ಲಿ

-----

ಪ್ರತಿಯೊಂದು 
ಪತಿವ್ರತೆ ಸ್ಟ್ರಿಯಲ್ಲಿ 
ಸೀತೆಯ ಅಸ್ತಿತ್ವ 
ದ್ರೌಪದಿಯ ನಿಷ್ಠೆ

by ಹರೀಶ್ ಶೆಟ್ಟಿ, ಶಿರ್ವ 

1 comment:

  1. ರಾಮ ರಾಜ್ಯ ಹನಿಯಲ್ಲಿ ರಾಮನ ನಿಜ ಸ್ಥಾನ ಗುರುತಿಸಿದ್ದೀರಿ.

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...