Monday, April 14, 2014

ಸ್ಪರ್ಧೆ

ಉತ್ತುಂಗದಲ್ಲಿ ಸಿಗದ ಮಾನ
ಧರೆಯಲಿ ಪಡೆದೆ

ಶಿಖರದ ಅನುಭವ  ಪಡೆಯಲೆಂದು  
ಒಮ್ಮೆ ಹತ್ತಿದೆ ಪರ್ವತವನ್ನು
ದೂಡಿ ಬೀಳಿಸಿದರು
ಮಿಥ್ಯ ಸ್ಪರ್ಧೆ

ಬೇಡವಾಗಿತ್ತು ಆ ಅನುಭವ
ಆದರೆ ಮನಸ್ಸು ಚಂಚಲ
ಕಹಿಯಾದರೇನು
ಹೊಸ ಪಾಠ

ಮಣ್ಣು ಬಿಡದು ಜೊತೆ
ಪುನಃ ಸ್ವ ಸ್ಥಾನಕ್ಕೆ
ಮನಸ್ಸು ಪ್ರಸನ್ನ
ಇಲ್ಲೇ ಜೀವನ

by ಹರೀಶ್ ಶೆಟ್ಟಿ,ಶಿರ್ವ

2 comments:

  1. ಪುನಃ ಸ್ವ ಸ್ಥಾನಕ್ಕೆ ನಮ್ಮದೂ ತುಡಿತ...

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...