Sunday, March 9, 2014

ಕೃಷ್ಣ ವೇಣು

ರಾಧೆ ಕೋರಿಕೆ 
ಕೃಷ್ಣ ವೇಣು ವಾದನ 
ನಿಸರ್ಗ ಮಗ್ನ 

by ಹರೀಶ್ ಶೆಟ್ಟಿ,ಶಿರ್ವ

2 comments:

  1. ನಾವೂ ತೇಲಿ ಹೋದೆವು.

    ReplyDelete
  2. ಮೆಚ್ಚಿದಕ್ಕೆ ಧನ್ಯವಾದಗಳು ಬದರಿ ಸರ್, ನಿಮಗೆ ಎಷ್ಟು ಧನ್ಯವಾದ ನೀಡಿದರು ಕಡಿಮೆ.

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...