Wednesday, March 26, 2014

ಬಷೀರ್ ಬದ್ರ್

ವೈರತ್ವ ಬೇಕಾದಷ್ಟು ಮಾಡಿ ಆದರೆ ಇಷ್ಟೊಂದು ಅವಕಾಶವಿರಲಿ
ಯಾವಾಗಲೊಮ್ಮೆ ನಾವು ಮಿತ್ರರಾದರೆ ತಲೆ ತಗ್ಗದಿರಲಿ
ಸಿರಿವಂತರಿಂದ ಸಿಗುವಾಗ ಯಾವಗಲು ಅಂತರವಿರಲಿ
ನದಿ ಸಮುದ್ರ ಸೇರಿದಾಗ, ನದಿಯ ಅಸ್ತಿತ್ವ ಮುಗಿಯುತ್ತದೆ
ನಿನ್ನ ಶಹರ ಒಂದು ಹೊಸ ಶೈಲಿಯದ್ದು
ನಮ್ಮ ಶಹರದಲ್ಲಿ ಕೂಡ ಈಗ ಯಾರು ನಮ್ಮಂತೆ ಇರುವುದಿಲ್ಲ
ಎಲ್ಲ ಸಂಬಂಧಗಳನ್ನು ಮನೆಯಲ್ಲಿ ಬಿಟ್ಟು ಬಂದಿದೆ
ಮತ್ತೆ ಅದರ ನಂತರ ನನಗ್ಯಾರು ಅಪರಿಚಿತರೇ ಸಿಗಲಿಲ್ಲ
ಜೀವನ ನೀನು ನನಗೆ ಗೋರಿಗಿಂತಲೂ ಕಡಿಮೆ ಭೂಮಿ ನೀಡಿದೆ
ಕಾಲು ಚಾಚಿದರೆ ಗೋಡೆಗೆ ತಲೆ ತಾಗುತ್ತದೆ
ಮೂಲ : ಬಷೀರ್ ಬದ್ರ್
ಅನುವಾದ : ಹರೀಶ್ ಶೆಟ್ಟಿ,ಶಿರ್ವ
दुश्मनी जम कर करो लेकिन ये गुँजाइश रहे
जब कभी हम दोस्त हो जायें तो शर्मिन्दा न हों
बडे लोगों से मिलने में हमेशा फ़ासला रखना
जहाँ दरिया समन्दर में मिले, दरिया नहीं रहता
तुम्हारा शहर तो बिल्कुल नये अन्दाज वाला है
हमारे शहर में भी अब कोई हमसा नहीं रहता
तमाम रिश्तों को मैं घर पे छोड़ आया था।
फिर उस के बाद मुझे कोई अजनबी नहीं मिला
ज़िन्दगी तूने मुझे कब्र से कम दी है ज़मीं
पाँव फैलाऊँ तो दीवार में सर लगता है
Bashir badr

1 comment:

  1. ಬಷೀರ್ ಬದ್ರ್ ಅವರ ಮತ್ತೊಂದು ಮಾಣಿಕ್ಯ.

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...