Sunday, March 9, 2014

ಹಾಯ್ಕು ಹಾಯ್ಕು

ದಾರುಣ ಸ್ಥಿತಿ 
ಆ ನವೀನ ಕವಿಯ 
ಠಕ್ಕು ಬಾರದು 
---

ಬೂಟಾಟಿಕೆಯ
ಪೂಜೆ ಭಕ್ತಿ ಆರತಿ 
ನೀರಿಗೆ ಹೋಮ 


---

ಗುಡಿಗೆ ಬೀಗ
ದೇವರಿಗೆ ವಿಶ್ರಾಂತಿ 
ಭಕ್ತ ಅಶಾಂತ 

by ಹರೀಶ್ ಶೆಟ್ಟಿ, ಶಿರ್ವ

2 comments:

  1. ಒಳ್ಳೆಯ ಹಾಯ್ಕು:
    ’ದಾರುಣ ಸ್ಥಿತಿ
    ಆ ನವೀನ ಕವಿಯ
    ಠಕ್ಕು ಬಾರದು ’

    ReplyDelete
  2. ತುಂಬಾ ಧನ್ಯವಾದಗಳು ಬದರಿ ಸರ್.

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...