Saturday, February 22, 2014

ಕವಿ

ಕವಿ ಮೌನ
ಆದರೆ ಅವನ ಕವಿತೆಗಳ ಗಲಾಟೆ 

--------

ಕವಿ ಬೇಸರದಲಿ
ಹೃದಯ ನೋವಿನಲಿ 
ಅತ್ಯುತ್ತಮ ಕವನಗಳ ಉತ್ಪನ್ನ ಜೋರಲ್ಲಿ 

--------

ಕವಿ ತಟದಲ್ಲಿ ನಿಲ್ಲಿದ
ಭಾವಗಳು ಹರಿಯುತ್ತಿತ್ತು

-------

ಕವಿಯನ್ನು ತಡೆದರು
ಕವಿತೆ ರಭಸದಿಂದ ಹೊರ ಬರಲಾರಂಭಿಸಿತು

------

ಇನ್ನು ವಿದಾಯ ಎಂದು
ಕವಿಯ ಹಠ
ಆದರೂ ನಿಲ್ಲಲಿಲ್ಲ ಬರೆಯುವ ಚಟ

by ಹರೀಶ್ ಶೆಟ್ಟಿ,ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...