Monday, February 10, 2014

ವಿವಿಧ

ಶವ ಅಂತ್ಯ ಸಂಸ್ಕಾರ
ಆದ ಮಣ್ಣ ಮೇಲೆ
ಒಂದು
ತುಳಸಿ ಸಸಿ ಬೆಳೆಯುತ್ತಿತ್ತು
___________

ಚಿಗುರಿದ
ನವೀನ ಎಲೆಗೆ
ತಿಳಿದಿಲ್ಲ
ವಸಂತ ಏನೆಂದು

___________

ಮರದಲಿ ಓಡಾಡುವ
ಇಣಚಿಗೆ ಕೇವಲ
ಸಿಹಿ ಹಣ್ಣಿನ
ಹುಡುಕಾಟ

__________

ಜೇನು ನೊಣಗಳು
ಮಕರಂದ ಹೀರಿ
ತನ್ನ ಗೂಡು ಕಡೆ
ಸಾಗಿದವು,
ಗೂಡು ತುಂಡಾಗಿ
ಕೆಳಗೆ ಬಿದ್ದಿತ್ತು
ಜೇನು ಕುಟುಂಬವನ್ನೇ ನಿರ್ನಾಮ ಮಾಡಿ
ಯಾರೋ ಕಟುಕರು ಜೇನು ಕದ್ದು ಹೋಗಿದ್ದರು
__________

ಪೂಜೆ ಗೋಸ್ಕರ
ತಂದಿಟ್ಟ
ಬಾಳೆ ಹಣ್ಣು
ಮಂಗಗಳ ಹೊಟ್ಟೆ ಪಾಲು

by ಹರೀಶ್ ಶೆಟ್ಟಿ, ಶಿರ್ವ

1 comment:

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...