Friday, October 11, 2013

ಅವಳ ವೇದನೆ

ಪತ್ರ ಬಂದಿತ್ತು,
ಓದದೆಯೇ ತಿಳಿದೇ 
ಅದರಲ್ಲಿ ಅವಳ ನೋವು ಅಡಗಿದೆ ಎಂದು 
by ಹರೀಶ್ ಶೆಟ್ಟಿ,ಶಿರ್ವ


_____________________

ಅವಳು ಕಳಿಸಿದ 
ಬುತ್ತಿಯಲಿ 
ನನ್ನ ಇಷ್ಟದ ತಿಂಡಿಯನ್ನು 
ನೋಡಿ 
ಯಾಕೋ 
ನನಗೆ 
ಅವಳ 
ವೇದನೆಯ ಅರಿವಾಯಿತು 
by ಹರೀಶ್ ಶೆಟ್ಟಿ,ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...