Saturday, September 21, 2013

ಜ್ಞಾನೋದಯ

ಪಾಂಡಿತ್ಯ ಹಂಚುವ 
ಹೃದಯದಲಿ 
ಸಂಯಮದ ಕೊರತೆ 
____________
ಬುದ್ಧನ ಮಾರ್ಗ 
ಹಿಡಿದವನ
ಮನಸ್ಸಲ್ಲಿ ದಯೆ ಭಾವನೆಯ ಕೊರತೆ, 
ಅವನು 
ಡಾಕು ಅಂಗುಲಿಮಲ್'ನ 
ಕಥೆ ಮರೆತ 
____________
ರತ್ನಾಕರನೆಂಬ
ಕ್ರೂರ ಬೇಟೆಗಾರ ಮತ್ತು ಭಯವಿಲ್ಲದ ಕಳ್ಳ
ಮುಂದೆ
ವಾಲ್ಮೀಕಿಯೆಂದು ಹೆಸರು ಪಡೆದು
ರಾಮಾಯಣ ರಚಿಸಿದ
____________

ಛತ್ರಪತಿ ಶಿವಾಜಿ ಮಹಾರಾಜ್
ಮತ್ತು
ಔರಂಗಜೆಬ್ ಅವರ ಕಥೆ ಕೇಳಿ
ಮಗುವಿನ ಮನಸ್ಸಲಿ
ಛತ್ರಪತಿ ಶಿವಾಜಿ ಮಹಾರಾಜ್
ಆಗುವ ಬಯಕೆ

by ಹರೀಶ್ ಶೆಟ್ಟಿ,ಶಿರ್ವ

2 comments:

  1. ಇಲ್ಲಿನ ಹಲವು ಹನಿಗಳು ಪ್ರೇರಕ ಶಕ್ತಿಯನ್ನು ಹೊಂದಿವೆ.

    ReplyDelete
  2. ತುಂಬಾ ತುಂಬಾ ಧನ್ಯವಾದಗಳು ಬದರಿ ಸರ್.

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...