Friday, September 6, 2013

ಮನಸ್ತಾಪದ ಬೀಜ

ಗೆಳತಿ 
ನಮ್ಮ ಮಧ್ಯೆ 
ಮನಸ್ತಾಪದ 
ಬೀಜ ಬಿತ್ತಿದವರು 
ಇಂದು ಅವರವರ ಪ್ರಪಂಚದಲ್ಲಿದ್ದಾರೆ 
ಆದರೆ 
ಪರಿತಪಿಸುತ್ತಿರುವುದು 
ಇಂದು ಕೇವಲ 
ನೀನು ಮತ್ತು ನಾನು 
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...