Sunday, June 9, 2013

ಇಷ್ಟು ಶಕ್ತಿ ನೀಡು ನಮಗೆ ಭಗವಂತ

!!ಇಷ್ಟು ಶಕ್ತಿ ನೀಡು ನಮಗೆ ಭಗವಂತ
ಮನಸ್ಸಿನ ವಿಶ್ವಾಸ ಕ್ಷೀಣವಾಗದಿರಲಿ
ನಾವು ನಡೆದ್ದಿದ್ದೇವೆ ಸತ್ಯ ಪಥದಲಿ
ನಮ್ಮಿಂದ
ಮರೆತು ಸಹ ಯಾವುದೇ ತಪ್ಪಾಗದಿರಲಿ!!

!!ದೂರ ಅಜ್ಞಾನದವಿರಲಿ ಅಂಧಕಾರ
ನೀನು ನಮಗೆ ಜ್ಞಾನದ ಬೆಳಕು ನೀಡು
ಪ್ರತಿಯೊಂದು ದುಷ್ಕರ್ಮದಿಂದ
ತಪ್ಪಿಸಿಕೊಂಡು ಬಂದ್ದಿದೇವೆ ನಾವು
ಅದೆಷ್ಟು ನೀಡುವೆಯೋ
ಒಳ್ಳೆಯ ಜೀವನ ನೀಡು
ವೈರ ಯಾರಿಂದಲೂ ಇರದಿರಲಿ
ಮನಸ್ಸಿನಲ್ಲಿ ದ್ವೇಷದ ಭಾವನೆ ಇರದಿರಲಿ!!
ನಾವು ನಡೆದ್ದಿದ್ದೇವೆ......

!!ನಮಗೇನು ಸಿಕ್ಕಿದೆ
ಎಂಬ ಯೋಚನೆ ಬರದಿರಲಿ
ನಾವೇನು ಮಾಡಿದ್ದೇವೆ ಅರ್ಪಣೆ
ಎಂಬ ಯೋಚನೆ ಇರಲಿ
ಕುಸುಮ ಖುಷಿಯ ಹಂಚಲಿ ಎಲ್ಲರಿಗೆ
ಎಲ್ಲರ ಜೀವನ ಮಧುಬನ ಆಗಲಿ
ತನ್ನ ಕರುಣೆಯ ಜಲ ಸುರಿಸಿ
ನೀನು ಪವಿತ್ರಗೊಳಿಸು ಪ್ರತಿಯೊಂದು ಮನಸ್ಸಿನ ಗಲ್ಲಿ !!
ನಾವು ನಡೆದ್ದಿದ್ದೇವೆ......

ಮೂಲ : ಅಭಿಲಾಶ್
ಅನುವಾದ :ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು : ಪುಷ್ಪ ಪಗ್ದರೆ , ಸುಷ್ಮಾ ಶ್ರೇಷ್ಠ
ಸಂಗೀತ : ಕುಲದೀಪ್ ಸಿಂಗ್
ಚಿತ್ರ : ಅಂಕುಶ್
इतनी शक्ती हमे देना दाता, मन का विश्वास कमजोर हो ना
हम चले नेक रस्ते पे हम से, भूलकर भी कोई भूल हो ना

दूर अज्ञान के हो अँधेरे, तू हमें ज्ञान की रोशनी दे
हर बुराई से बचते रहे हम, जितनी भी दे भली ज़िन्दगी दे
बैर हो ना किसी का किसी से, भावना मन में बदले की हो ना

हम ना सोचें हमें क्या मिला हैं, हम यह सोचे किया क्या हैं अर्पन
फूल खुशियों के बाँटे सभी को, सब का जीवन ही बन जाये मधुबन
अपनी करुणा का जल तू बहा के, कर दे पावन हर एक मन का कोना
http://www.youtube.com/watch?v=-w_P5Pr6eEQ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...