Sunday, May 19, 2013

Kabir Doha (ಕಬೀರ ದೋಹ )


ಕಬೀರ ದೋಹ
ಹೇಳಿಕೆ ಸಿಹಿ ಸಕ್ಕರೆ, ಮಾಡುವಿಕೆ ಹಿಟ್ಟಿನ ಉಂಡೆ ವಿಷಪೂರಿತ!
ಹೇಳಿಕೆ ಬಿಟ್ಟು ಮಾಡಿದರೆ, ವಿಷವು ಆಗುವುದು ಅಮೃತ!!
ಅನುವಾದ : by ಹರೀಶ್ ಶೆಟ್ಟಿ,ಶಿರ್ವ
कबीर दोहा
कथनी मीठी खांड सी, करनी विष की लोई |
कथनी छोड़ी करनी करे, विष का अमृत होई ||
* ಕೇವಲ ಸಿಹಿ ಸಿಹಿ ಮಾತಾನಾಡುವ ಬದಲು ಒಳ್ಳೆಯ ಕಾರ್ಯ ಮಾಡಿದರೆ ವಿಷವು ಅಮೃತ ಆಗುವುದು.

2 comments:

  1. ಬರೀ ಮಾತನಾಡಿದರೆ ಆಗುವುದಿಲ್ಲ ಕೃತಿ ಮನಸ್ಪೂರ್ವಕವಾಗಿರಬೇಕು ಅಂತಾರೇ ಕಬೀರ.

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...