Tuesday, January 29, 2013

ಅನುದಾನ

ಅವನು 
ಕಡು ಬಡವನೆಂದು ಪ್ರಸಿದ್ಧ 
ಆದರೆ ಅವನು 
ಸತ್ತ ನಂತರ 
ಅನಾಥ ಆಶ್ರಮಕ್ಕೆ 
ಬರುವ ಅನುದಾನ 
ನಿಂತು ಹೋಯಿತು 
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...