Monday, October 29, 2012

ದೇವ

ದೇವ,
ನೀನೊಬ್ಬನೇ 
ಎಂದು ತಿಳಿದಿದ್ದೆ
ಆದರೆ 
ಇಲ್ಲಿ 
ಈ ಭೂಮಿಯಲ್ಲಿಯೇ 
ಹಲವು ಜನರು 
ತಾನೇ ದೇವರೆಂದು ತಿಳಿದು ನೆಲೆಸಿದ್ದಾರೆ 
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...