Monday, October 29, 2012

ಕಹಿ ಕಹಿ

ಅವನ ಮಾತು 
ಕಹಿ ಕಹಿ 
ಔಷದಿಯ ಹಾಗೆ
ಕಣ್ಣು ಮುಚ್ಚಿ ಕುಡಿಯ ಬೇಕಾಗುತ್ತದೆ 
ಪುನಃ ಚೇತರಿಸಲು 
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...